Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳುಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ • 🔥
Advertisement

ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಸುಳ್ಯ: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ (AVSS) ಸುಳ್ಯ ಶಾಖೆಯ ವತಿಯಿಂದ ಸಂವಿಧಾನ ಶಿಲ್ಪಿ B. R. Ambedkar ಅವರ 135ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಸುಳ್ಯದಲ್ಲಿರುವ AVSS ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವು AVSS ಸುಳ್ಯ ಶಾಖೆಯ ಸಂಸ್ಥಾಪಕರಾದ ಮನೋಹರ್ ಪಿ.ಬಿ. ಪಲ್ಲತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ಪಿ.ಎಸ್. ಪಾತೆಟ್ಟಿ ಅವರು ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಗೂ ಸಮಾಜ ಪರಿವರ್ತನೆಯಲ್ಲಿ ಅವರ ಕೊಡುಗೆಗಳನ್ನು ವಿವರಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ

ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಜಯಶ್ರೀ ಮೇಡಂ ಮಾತನಾಡಿ, ಅಂಬೇಡ್ಕರ್ ಅವರ ಕಾನೂನು ಪರಿಷ್ಕರಣೆಗಳಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ದೊರಕಿದ್ದು, ಅದರಿಂದಲೇ ಇಂದಿನ ಮಹಿಳೆಯರು ಆತ್ಮವಿಶ್ವಾಸದಿಂದ ಮುಂದೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ಮಹಿಳೆಯರೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಧ್ಯಯನ ಮಾಡಬೇಕೆಂದು ಅವರು ಸಲಹೆ ನೀಡಿದರು..

ಕಾರ್ಯಕ್ರಮದಲ್ಲಿ AVSS ನಿರ್ವಾಹಣ ಸಮಿತಿ ಸದಸ್ಯರಾದ ಕರುಣಾಕರ್ ಪಿ.ಆರ್. ಪಲ್ಲತ್ತಡ್ಕ, ಚೋಮ ಗಾಂಧಿನಗರ ಹಾಗೂ ಸೇವಾ ಪ್ರತಿನಿಧಿ ಹರೀಣಾಕ್ಷಿ ಮೇಡಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಮೀನಾಕ್ಷಿ ಮೇಡಂ ಪಾಪೆಮಜಲು, ವಿಜಯಕುಮಾರ್ ಮರ್ಕಂಜ ಮತ್ತು ಬಾಬು ಕೆ.ಎಂ. ಜಾಲ್ಸೂರು ಅವರು ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕು. ಬಿಂಧ್ಯಾ ಕಡೆಪಾಲ ಅವರು ಗಣ್ಯರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಆಶ್ಮಿ ಸಂವಿಧಾನದ ಪೀಠಿಕೆಯನ್ನು ವಾಚಿಸಿ, ಅಂಬೇಡ್ಕರ್ ಅವರ ಕುರಿತು ಸ್ವರಚಿತ ಗೀತೆ ಹಾಡಿ ಗಮನ ಸೆಳೆದರು. ಕು. ಯೋಗ್ಯ ಮತ್ತು ತಂಡದವರು ಕ್ರಾಂತಿ ಗೀತೆಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಕು. ಪ್ರಂಜನಾ ದೊಡ್ಡೇರಿ ಅವರು ಸಿಹಿತಿಂಡಿ ನೀಡಿದ್ದು, ಲೀಲಾವತಿ ದೊಡ್ಡೇರಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಸಮರ್ಪಿಸಿದರು. AVSS ನಿರ್ವಾಹಣ ಸದಸ್ಯ ಹರೀಶ್ ಎಂ.ಎಸ್. ಮೇನಾಲ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಚಂದ್ರಶೇಖರ ಕೆ. ಪಲ್ಲತ್ತಡ್ಕ ಅವರು ನಿರೂಪಿಸಿದರು.

ಇದನ್ನೂ ಓದಿ: ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ

ಸಂಸ್ಥೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಅಂಬೇಡ್ಕರ್ ಅವರ ಚಿಂತನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.

Web Add
‘ಪೀಟರ್’ ಸಿನಿಮಾ ರಿವ್ಯೂ: ವಿಭಿನ್ನ ಕಥೆ, ಕುತೂಹಲಕರ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿದೆ
‘ಪೀಟರ್’ ಸಿನಿಮಾ ರಿವ್ಯೂ: ವಿಭಿನ್ನ ಕಥೆ, ಕುತೂಹಲಕರ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿದೆ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ
ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ: 2026-27 ಸಾಲಿಗೆ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ: 2026-27 ಸಾಲಿಗೆ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಮೆರಿಕಾ–ಇರಾನ್‌ಗೆ ಯುದ್ಧ ವಿರಾಮ ಪಾಲಿಸಲು ಪಾಕಿಸ್ತಾನದ ಮನವಿ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಮೆರಿಕಾ–ಇರಾನ್‌ಗೆ ಯುದ್ಧ ವಿರಾಮ ಪಾಲಿಸಲು ಪಾಕಿಸ್ತಾನದ ಮನವಿ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ನಿಧನ – ಸಂಗೀತ ಲೋಕಕ್ಕೆ ಭಾರೀ ನಷ್ಟ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ನಿಧನ – ಸಂಗೀತ ಲೋಕಕ್ಕೆ ಭಾರೀ ನಷ್ಟ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಕೇರಳದ 14 ವರ್ಷದ ಬಾಲಕಿ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ: ಪ್ರವಾಸದ ವೇಳೆ ಕಾಣೆಯಾಗಿದ್ದ ಘಟನೆ
ಕೇರಳದ 14 ವರ್ಷದ ಬಾಲಕಿ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ: ಪ್ರವಾಸದ ವೇಳೆ ಕಾಣೆಯಾಗಿದ್ದ ಘಟನೆ
ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ
ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
(TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಶೋಷಣೆ – ದೇಶಾದ್ಯಂತ ದೊಡ್ಡ ವಿವಾದ
(TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಶೋಷಣೆ – ದೇಶಾದ್ಯಂತ ದೊಡ್ಡ ವಿವಾದ
ಅಂಬೇಡ್ಕರ್‌ ದಲಿತ ನಾಯಕ ಅಲ್ಲ; ವಿಶ್ವ ನಾಯಕ ಅನ್ನೊದನ್ನು ಭಾರತೀಯರಿಗೆ ಅರ್ಥಮಾಡಿಸಿದವರಾರು ?
ಅಂಬೇಡ್ಕರ್‌ ದಲಿತ ನಾಯಕ ಅಲ್ಲ; ವಿಶ್ವ ನಾಯಕ ಅನ್ನೊದನ್ನು ಭಾರತೀಯರಿಗೆ ಅರ್ಥಮಾಡಿಸಿದವರಾರು ?
ಸುಳ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 135ನೇ ಜನ್ಮ ಜಯಂತಿ ಆಚರಣೆ ನಿರ್ಧಾರ
ಸುಳ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 135ನೇ ಜನ್ಮ ಜಯಂತಿ ಆಚರಣೆ ನಿರ್ಧಾರ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
Peddi ಏಪ್ರಿಲ್‌ 30 ? ಇನ್ನೂ ಗೊಂದಲ ?
Peddi ಏಪ್ರಿಲ್‌ 30 ? ಇನ್ನೂ ಗೊಂದಲ ?
ದ್ವಿತೀಯ ಪಿಯುಸಿ ಫಲಿತಾಂಶ: ಫಾತೀಮತ್ ಜಮೀಳಾ 576 ಅಂಕಗಳೊಂದಿಗೆ ಡಿಸ್ಟಿಂಕ್ಷನ್
ದ್ವಿತೀಯ ಪಿಯುಸಿ ಫಲಿತಾಂಶ: ಫಾತೀಮತ್ ಜಮೀಳಾ 576 ಅಂಕಗಳೊಂದಿಗೆ ಡಿಸ್ಟಿಂಕ್ಷನ್
ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ
ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ
ಇರಾನ್‌ನಲ್ಲಿ ಇಂಟರ್ನೆಟ್ ನಿರ್ಬಂಧ: 45ನೇ ದಿನಕ್ಕೂ ಮುಂದುವರಿದ ಡಿಜಿಟಲ್ ಅಂಧಕಾರ
ಇರಾನ್‌ನಲ್ಲಿ ಇಂಟರ್ನೆಟ್ ನಿರ್ಬಂಧ: 45ನೇ ದಿನಕ್ಕೂ ಮುಂದುವರಿದ ಡಿಜಿಟಲ್ ಅಂಧಕಾರ
Digitek DWM-101 ವೈರ್‌ಲೆಸ್ ಮೈಕ್ರೋಫೋನ್: ಸೌಂಡ್ ಕಾರ್ಡ್ ಸಾಮರ್ಥ್ಯದೊಂದಿಗೆ ಬಹುಮುಖ ಆಡಿಯೋ ಪರಿಹಾರ
Digitek DWM-101 ವೈರ್‌ಲೆಸ್ ಮೈಕ್ರೋಫೋನ್: ಸೌಂಡ್ ಕಾರ್ಡ್ ಸಾಮರ್ಥ್ಯದೊಂದಿಗೆ ಬಹುಮುಖ ಆಡಿಯೋ ಪರಿಹಾರ
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ದಕ್ಷಿಣ ಲೆಬನಾನ್‌ನಲ್ಲಿ ರಾಕೆಟ್ ಲಾಂಚರ್ ಧ್ವಂಸ: ಇಸ್ರೇಲ್ ಹೇಳಿಕೆ
ದಕ್ಷಿಣ ಲೆಬನಾನ್‌ನಲ್ಲಿ ರಾಕೆಟ್ ಲಾಂಚರ್ ಧ್ವಂಸ: ಇಸ್ರೇಲ್ ಹೇಳಿಕೆ
ಹಾರ್ಮುಜ್ ಸಮುದ್ರಸಂಧಿಯಲ್ಲಿ ಉದ್ವಿಗ್ನತೆ: ‘ದೀರ್ಘಕಾಲದ ಯುದ್ಧಕ್ಕೂ ಸಿದ್ಧ’ ಎಂದು ಇರಾನ್ ಎಚ್ಚರಿಕೆ
ಹಾರ್ಮುಜ್ ಸಮುದ್ರಸಂಧಿಯಲ್ಲಿ ಉದ್ವಿಗ್ನತೆ: ‘ದೀರ್ಘಕಾಲದ ಯುದ್ಧಕ್ಕೂ ಸಿದ್ಧ’ ಎಂದು ಇರಾನ್ ಎಚ್ಚರಿಕೆ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಂತಿಮ ಪ್ರಸ್ತಾವನೆ ಇಟ್ಟ ಅಮೆರಿಕಾ – ಇರಾನ್ ಆರೋಪ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಂತಿಮ ಪ್ರಸ್ತಾವನೆ ಇಟ್ಟ ಅಮೆರಿಕಾ – ಇರಾನ್ ಆರೋಪ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಸಚಿವ ಸ್ಥಾನಾಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ – ಸಿಎಂ
ಸಚಿವ ಸ್ಥಾನಾಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ – ಸಿಎಂ
ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ
ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ
ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
ಪ್ರೀತಿ ದುರಂತ ಅಂತ್ಯ: ಯುವಕ ಆತ್ಮಹತ್ಯೆ – ಯುವತಿಯ ಕಿರುಕುಳ ಆರೋಪ, ತನಿಖೆ ಚುರುಕು
ಪ್ರೀತಿ ದುರಂತ ಅಂತ್ಯ: ಯುವಕ ಆತ್ಮಹತ್ಯೆ – ಯುವತಿಯ ಕಿರುಕುಳ ಆರೋಪ, ತನಿಖೆ ಚುರುಕು
ನಾಟಕದ ಪರದೆ ಸರಿಸಿದ ಪೊಲೀಸರು: ಸೌಮ್ಯ ಶೆಟ್ಟಿ ಬಂಧನ – ಸುದೀಪ್ ಶೆಟ್ಟಿ ಸಾವಿನ ಪ್ರಕರಣಕ್ಕೆ ತಿರುವು
ನಾಟಕದ ಪರದೆ ಸರಿಸಿದ ಪೊಲೀಸರು: ಸೌಮ್ಯ ಶೆಟ್ಟಿ ಬಂಧನ – ಸುದೀಪ್ ಶೆಟ್ಟಿ ಸಾವಿನ ಪ್ರಕರಣಕ್ಕೆ ತಿರುವು
ಹಾರ್ಮುಜ್ ಜಲಸಂಧಿಗೆ ಅಮೆರಿಕ ನೌಕಾಪಡೆಯ ತಡೆ? ಟ್ರಂಪ್ ಎಚ್ಚರಿಕೆ – ಜಾಗತಿಕ ಆತಂಕ ಹೆಚ್ಚಳ
ಹಾರ್ಮುಜ್ ಜಲಸಂಧಿಗೆ ಅಮೆರಿಕ ನೌಕಾಪಡೆಯ ತಡೆ? ಟ್ರಂಪ್ ಎಚ್ಚರಿಕೆ – ಜಾಗತಿಕ ಆತಂಕ ಹೆಚ್ಚಳ
ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು
ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು
ಅದು ಅವಮಾನ ಅಂತ ನನಗೇಕೆ ಅನಿಸಿತು…?
ಅದು ಅವಮಾನ ಅಂತ ನನಗೇಕೆ ಅನಿಸಿತು…?
Prajapara News Kannada