Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

KANNADA NEWS

ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿನ ಉದ್ಯಾನವನಗಳ ಜಾಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಕಾನೂನು ತಿದ್ದುಪಡಿ ಮಾಡಿದೆ. ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ…

ಮೂಲ: ಪ್ರಜಾಪರ ನ್ಯೂಸ್ • 6 days ago

JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಬಂಟ್ವಾಳ: ‘ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ–2026’ರ ಅಂಗವಾಗಿ JCI ಬಂಟ್ವಾಳ ವತಿಯಿಂದ ನೀಡಲಾಗುವ ‘ಸಾಧನಶ್ರೀ’ ಪುರಸ್ಕಾರಕ್ಕೆ ಶ್ರೀನಿವಾಸ್ ಅರ್ಬಿಗುಡ್ಡೆ ಅವರು ಭಾಜನರಾಗಿದ್ದಾರೆ. ಆದಿದ್ರಾವಿಡ ಸಮುದಾಯದ…

ಮೂಲ: ಪ್ರಜಾಪರ ನ್ಯೂಸ್ • 6 days ago

ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಭಾರತವು 2030ರ ವೇಳೆಗೆ 500 GW ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಸೇರಿದಂತೆ ಪಳೆಯುಳಿಕೆರಹಿತ ಇಂಧನ ಅಂದರೆ ನೈಸರ್ಗಿಕವಾಗಿ ಸೌರ, ಪವನ ವಿದ್ಯುತ್ ಸೇರಿದಂತೆ ಇಂಧನ ಸಾಮರ್ಥ್ಯ ಸಾಧಿಸುವ…

ಮೂಲ: ಪ್ರಜಾಪರ ನ್ಯೂಸ್ • 6 days ago

ಮೂಡುಬಿದಿರೆಯಲ್ಲಿ ದಲಿತ ಕುಂದುಕೊರತೆ ಸಭೆಗೆ ಅಧಿಕಾರಿಗಳ ಗೈರು: ತಹಸೀಲ್ದಾರ್ ವಿರುದ್ಧ ಡಿಎಸ್ಎಸ್ ಆಕ್ರೋಶ

ಮೂಡುಬಿದಿರೆ: ತಾಲೂಕು ಮಟ್ಟದ ದಲಿತ ಕುಂದುಕೊರತೆ ಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದರೂ ಸಭೆಯನ್ನು ಮುಂದುವರಿಸಿದ ತಹಸೀಲ್ದಾರ್ ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಹಾಗೂ…

ಮೂಲ: ಪ್ರಜಾಪರ ನ್ಯೂಸ್ • 2 weeks ago

ಅಂಬೇಡ್ಕರ್‌ನಗರದಲ್ಲಿ 91 ವರ್ಷದ ವೃದ್ಧೆ ಹತ್ಯೆ: ಮಾಯಾವತಿ ಖಂಡನೆ

ಲಖನೌ: ಉತ್ತರ ಪ್ರದೇಶದ ಅಂಬೇಡ್ಕರ್‌ನಗರ ಜಿಲ್ಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಶ್ರೀ ಆಶುತೋಷ್ ಮಿಶ್ರಾ ಅವರ ಸುಮಾರು 91 ವರ್ಷದ ತಾಯಿಯ ಹತ್ಯೆ ನಡೆದಿರುವುದನ್ನು ಬಿಎಸ್‌ಪಿ ಮುಖ್ಯಸ್ಥೆ…

ಮೂಲ: ಪ್ರಜಾಪರ ನ್ಯೂಸ್ • 2 weeks ago

ಕೆಸರುದ ಕಂಡೊಡು ಗೊಬ್ಬುದ ಗಮ್ಮತ್ 2026 ಕಾರ್ಯಕ್ರಮ ಯಶಸ್ವಿ

ಬಂಟ್ವಾಳ: ಜೈ ಭೀಮ್ ಫ್ರೆಂಡ್ಸ್ ಹಾಗೂ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ವಗ್ಗ ಗ್ರಾಮ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ “ಕೆಸರುದ ಕಂಡೊಡು ಗೊಬ್ಬುದ ಗಮ್ಮತ್…

ಮೂಲ: ಪ್ರಜಾಪರ ನ್ಯೂಸ್ • 2 weeks ago

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ…

ಮೂಲ: ಪ್ರಜಾಪರ ನ್ಯೂಸ್ • 2 weeks ago

ಅಮ್ಟೂರಿನಲ್ಲಿ ಕಾಂಗ್ರೆಸ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಅಮ್ಟೂರು(ಬಂಟ್ವಾಳ): ವಲಯ ಕಾಂಗ್ರೆಸ್ ಅಮ್ಟೂರು ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮ್ಟೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಟೂರು ವಲಯ ಕಾಂಗ್ರೆಸ್…

ಮೂಲ: ಪ್ರಜಾಪರ ನ್ಯೂಸ್ • 2 weeks ago

ಮಗಧ ಸಾಮ್ರಾಜ್ಯದ ಬಿಂಬಿಸಾರ ಮತ್ತು ಅಜಾತಶತ್ರು: ಬೌದ್ಧಧರ್ಮಕ್ಕೆ ಅವರ ಕೊಡುಗೆ

ಪ್ರಾಚೀನ ಭಾರತದ ಇತಿಹಾಸದಲ್ಲಿ ಮಗಧ ಸಾಮ್ರಾಜ್ಯ ಮತ್ತು ಅದನ್ನು ಆಳಿದ ಹರ್ಯಂಕ ರಾಜವಂಶ (Haryanka Dynasty) ಬಹಳ ಮಹತ್ವದ ಸ್ಥಾನ ಪಡೆದಿದೆ. ಈ ವಂಶದ ಇಬ್ಬರು ಪ್ರಮುಖ…

ಮೂಲ: ಪ್ರಜಾಪರ ನ್ಯೂಸ್ • 2 weeks ago

ದೆಹಲಿಯಲ್ಲಿ ವಾಲಂಟಿಯರ್ಸ್ ಸಭೆಗೆ ಹಾಲ್ ನೀಡದಂತೆ ಬೆದರಿಕೆ: ಅಭಿಜೀತ್ ದಿಪ್ಕೆ ಆಕ್ರೋಶ

ನವದೆಹಲಿ, ಆಗಸ್ಟ್ 12: ದೆಹಲಿಯಲ್ಲಿ ಆಯೋಜಿಸಲಾಗಿದ್ದ ವಾಲಂಟಿಯರ್ಸ್ ಸಭೆಗೆ ಹಾಲ್ ನೀಡದಂತೆ ವಿವಿಧ ಹಾಲ್ ಮಾಲೀಕರ ಮೇಲೆ ಒತ್ತಡ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಅಭಿಜೀತ್…

ಮೂಲ: ಪ್ರಜಾಪರ ನ್ಯೂಸ್ • 3 weeks ago

ಕರ್ನಾಟಕದಲ್ಲಿ ಪಾನ್ ಮಸಾಲಾ, ಗುಟ್ಕಾಗೆ ನಿಷೇಧ

ಬೆಂಗಳೂರು, ಆ.12: ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ…

ಮೂಲ: ಪ್ರಜಾಪರ ನ್ಯೂಸ್ • 3 weeks ago

‘ಅಮಿತ್ ಶಾ ಜವಾಬ್ ದೋ’ — ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ

ನವದೆಹಲಿ, ಆ.12: ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆ ವಿವಾದದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಹೇಳಿಕೆ…

ಮೂಲ: ಪ್ರಜಾಪರ ನ್ಯೂಸ್ • 3 weeks ago

ರಾಜ್ಯ ಸುದ್ದಿ

ಕ್ರೈಂ ಸುದ್ದಿ

ರಾಜಕೀಯ ಸುದ್ದಿ

ರಾಷ್ಟ್ರೀಯ ಸುದ್ದಿ

ವಿದೇಶ

ಕಲೆ-ಸಾಹಿತ್ಯ

ಫಿಲ್ಮೀ ಮಾತು

ಕ್ರೀಡೆ

ಆರೋಗ್ಯ

ವೈರಲ್‌ ನ್ಯೂಸ್

Prajapara News Kannada