ಬಾಬಾಸಾಹೇಬರ ಜಯಂತಿಯ “ಆಚರಣೆ”ಯಲ್ಲಿ ಒಬ್ಬರಿಗಿಂತ ಒಬ್ಬರು, ಒಂದು ಗುಂಪಿಗಿಂತ ಇನ್ನೊಂದು ಗುಂಪು, ಒಂದು ಊರಿಗಿಂತ ಮತ್ತೊಂದು ಊರಿನಲ್ಲಿ, ಒಂದು ಸಂಘಟನೆಗಿಂತ ಮಗದೊಂದು ಸಂಘ -ಸಂಘಟನೆಯವರು ಒಂದು ಪಕ್ಷಕ್ಕಿಂತ ಮತ್ತೊಂದು ಪಕ್ಷದವರು ಸ್ಪರ್ಧೆಗೆ ಜಿದ್ದಿಗೆ ಬಿದ್ದಂತೆ ಜಗತ್ತಿನಾದ್ಯಂತ ದೇಶದಾದ್ಯಂತ ನಾಡಿನಾದ್ಯಂತ ಆಚರಣೆ ಮಾಡಲಾಗುತ್ತಿದೆ, ಬಾಬಾಸಾಹೇಬರ ಬಗೆಬಗೆಯ ಫೋಟೋ ಹಾಕಿ ಅವರ ಹೇಳಿಕೆಗಳನ್ನು ಬರೆದು ಹಂಚಲಾಗುತ್ತಿದೆ. ದಂಡಿಗಟ್ಟಲೆ ಶುಭಾಶಯಗಳನ್ನು ಕೋರಲಾಗುತ್ತಿದೆ..!
“ಆಚರಣೆಯಲ್ಲಿ” ಜಗತ್ತಿಗೇ ನಂಬರ್ ಒನ್..!
ಆದರೆ…………….
.
.
.
.
.
.
“ಅನುಸರಣೆಯಲ್ಲಿ..!?????
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ..
“ಆಚರಣೆ” ಮಾಡುತ್ತಿರುವವರೆಲ್ಲರೂ “ಅನುಸರಣೆ” ಮಾಡುವಂತಾದರೆ ಇಡೀ ದೇಶವನ್ನಷ್ಟೇ ಅಲ್ಲ ಜಗತ್ತನ್ನೇ ಆಳಬಹುದು
ಇದನ್ನೂ ಓದಿ:
Peddi ಏಪ್ರಿಲ್ 30 ? ಇನ್ನೂ ಗೊಂದಲ ?
- ಡಾ. ಹ.ರಾ.ಮಹಿಶ
