Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳುಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ • 🔥
Advertisement

ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು

ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು

ಗ್ರಾಮದ ಮೈದಾನದಲ್ಲಿ ಸಂಜೆ ಹೊತ್ತಿಗೆ ನಡೆಯುವ ಸ್ಥಳೀಯ ಕ್ರಿಕೆಟ್ ಪಂದ್ಯಗಳು ಕೇವಲ ಆಟವಲ್ಲ — ಅದು ನಮ್ಮ ಯುವಕರ ಬದುಕಿನ ಒಂದು ಪ್ರತಿಬಿಂಬ. ವಾರಪೂರ್ತಿ ಪೈಂಟಿಂಗ್, ವೆಲ್ಡಿಂಗ್, ಮೆಸ್ತ್ರಿ, ಕೂಲಿ ಕೆಲಸ ಮಾಡಿ ಕಳೆಯುವವರು, ವಾರಾಂತ್ಯದಲ್ಲಿ ಕ್ರಿಕೆಟ್, ಜಾತ್ರೆ, ಸ್ನೇಹಿತರ ಜೊತೆ ಸಮಯ ಕಳೆಯುವುದು ಸಹಜ. ಆದರೆ ಈ “ಎಂಜಾಯ್‌ಮೆಂಟ್” ಎಷ್ಟು ಮಟ್ಟಿಗೆ ನಮ್ಮ ಭವಿಷ್ಯಕ್ಕೆ ಬೆಲೆ ಕಟ್ಟುತ್ತಿದೆ ಅನ್ನೋದನ್ನು ನಾವು ಒಮ್ಮೆ ಯೋಚಿಸಬೇಕಾಗಿದೆ.

ಇಂದು ಹಲವಾರು ಯುವಕರು ದಿನ ಕಷ್ಟಪಟ್ಟು ಗಳಿಸುವ ಹಣವನ್ನು, ಕ್ಷಣಿಕ ಸಂತೋಷಕ್ಕಾಗಿ ಖರ್ಚು ಮಾಡುತ್ತಿದ್ದಾರೆ. “ಇವತ್ತು ಮಜಾ ಮಾಡೋಣ, ನಾಳೆ ನೋಡೋಣ” ಅನ್ನೋ ಮನೋಭಾವ ನಿಧಾನವಾಗಿ ಜೀವನದ ದಿಕ್ಕನ್ನು ಬದಲಿಸುತ್ತಿದೆ. ಹಣವಂತರ ಜೀವನಶೈಲಿಯನ್ನು ಅನುಸರಿಸಲು ಹೋಗಿ, ತಮ್ಮ ಸಾಮರ್ಥ್ಯ ಮೀರಿದ ಖರ್ಚುಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಸರಕಾರಿ ಉದ್ಯೋಗದಲ್ಲಿರುವವರಿಗೆ ನಿಯಮಿತ ಸಂಬಳ, ಭದ್ರತೆ ಮತ್ತು ಯೋಜಿತ ಜೀವನ ಸಿಗುತ್ತದೆ. ಆದರೆ ಕೂಲಿ ಕೆಲಸ ಮಾಡುವವರ ಜೀವನದಲ್ಲಿ ಈ ಭದ್ರತೆ ಕಡಿಮೆ. ಆದ್ದರಿಂದ ಅವರು ಹಣದ ಮೌಲ್ಯವನ್ನು ಇನ್ನಷ್ಟು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ, ನಾವು “ಎಂಜಾಯ್” ಮಾಡಿದ ಕ್ಷಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ. ಆದರೆ ನಾವು ಮಾಡಿದ ತಪ್ಪು ಖರ್ಚುಗಳ ಬೆಲೆ, ಮುಂದೆ ಸಾಲದ ರೂಪದಲ್ಲಿ ತೀರಿಸಬೇಕಾಗುತ್ತದೆ.
ನಿಜವಾದ ಪ್ರಶ್ನೆ ಇಲ್ಲಿದೆ: ನಾವು ಹಣವನ್ನು ಖರ್ಚು ಮಾಡುತ್ತಿದ್ದೇವಾ. ಅಥವಾ ನಮ್ಮ ಭವಿಷ್ಯವನ್ನು?

ಒಮ್ಮೆ ಜೀವನದಲ್ಲಿ ದೊಡ್ಡ ಖರ್ಚುಗಳು — ಮನೆ, ಆರೋಗ್ಯ, ಕುಟುಂಬದ ಜವಾಬ್ದಾರಿ — ಎದುರಾಗುವಾಗ, ಆಗ ನಾವು ಹಿಂದೆ ಮಾಡಿದ ಅಜಾಗರೂಕತೆ ನೆನಪಾಗುತ್ತದೆ. ಆ ಸಂದರ್ಭ ನಿಮ್ಮ ಜೊತೆಗಾರರು ನಿಮಗೆ ಸಾಲದ ರೂಪದಲ್ಲಯೇ.. ನಿಮಗೆ ಸಹಾಯ ಮಾಡುತ್ತಾರೆ ಹೊರತು.. ನಮ್ಮ ಹಿಂದಿನ ಸಿಹಿ ನೆನಪಿಗೆಂದು  ಹಾಗೆ ಹಣ ಕೊಡುವುದಿಲ್ಲ ಅಲ್ವೇ?.. ಮುಂದೆ ಸಾಲವೇ ಒಂದೇ ಪರಿಹಾರವಾಗಿ ಕಾಣುತ್ತದೆ. ಆದರೆ ಸಾಲವು ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಅದು ಕೇವಲ ಮುಂದೂಡುವುದು.

ಬದಲಾವಣೆ ಎಲ್ಲಿಂದ ಆರಂಭವಾಗಬೇಕು?
ನಿಮ್ಮ ಸಣ್ಣ ಆದಾಯವನ್ನು ಗೌರವಿಸಿ
ವಾರದ ಆದಾಯದಲ್ಲಿ ಸ್ವಲ್ಪವಾದರೂ ಉಳಿಸುವ ಅಭ್ಯಾಸ ಬೆಳೆಸಿ

ನಿಮ್ಮ ಕೌಶಲ್ಯವನ್ನು ಹೆಚ್ಚಿಸುವ ಕಡೆ ಗಮನ ಕೊಡಿ
ಸ್ವಂತ ಉದ್ಯೋಗ ಅಥವಾ ಸೈಡ್ ಬಿಸಿನೆಸ್ ಬಗ್ಗೆ ಯೋಚಿಸಿ
ಸ್ಥಳೀಯ ಕ್ರಿಕೆಟ್ ಆಡೋದು ತಪ್ಪಲ್ಲ. ಸ್ನೇಹಿತರ ಜೊತೆ ಸಮಯ ಕಳೆಯೋದು ತಪ್ಪಲ್ಲ. ಆದರೆ ಜೀವನವನ್ನೇ ಅದಕ್ಕೆ ಸೀಮಿತ ಮಾಡಿಕೊಳ್ಳುವುದು ಅಪಾಯಕರ. ನಿಮ್ಮ ಸಮಯ, ಹಣ, ಶಕ್ತಿ — ಇವೆಲ್ಲವೂ ನಿಮ್ಮ ಭವಿಷ್ಯದ ಬಂಡವಾಳ.

“ಕ್ಷಣಿಕ ಸಂತೋಷಕ್ಕಿಂತ, ಸ್ಥಿರ ಭವಿಷ್ಯವನ್ನು ಆರಿಸೋಣ.”

ಇದನ್ನೂ ಓದಿ: ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ

Web Add
Peddi ಏಪ್ರಿಲ್‌ 30 ? ಇನ್ನೂ ಗೊಂದಲ ?
Peddi ಏಪ್ರಿಲ್‌ 30 ? ಇನ್ನೂ ಗೊಂದಲ ?
‘ಪೀಟರ್’ ಸಿನಿಮಾ ರಿವ್ಯೂ: ವಿಭಿನ್ನ ಕಥೆ, ಕುತೂಹಲಕರ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿದೆ
‘ಪೀಟರ್’ ಸಿನಿಮಾ ರಿವ್ಯೂ: ವಿಭಿನ್ನ ಕಥೆ, ಕುತೂಹಲಕರ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿದೆ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ
ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ
ದಕ್ಷಿಣ ಲೆಬನಾನ್‌ನಲ್ಲಿ ರಾಕೆಟ್ ಲಾಂಚರ್ ಧ್ವಂಸ: ಇಸ್ರೇಲ್ ಹೇಳಿಕೆ
ದಕ್ಷಿಣ ಲೆಬನಾನ್‌ನಲ್ಲಿ ರಾಕೆಟ್ ಲಾಂಚರ್ ಧ್ವಂಸ: ಇಸ್ರೇಲ್ ಹೇಳಿಕೆ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಂತಿಮ ಪ್ರಸ್ತಾವನೆ ಇಟ್ಟ ಅಮೆರಿಕಾ – ಇರಾನ್ ಆರೋಪ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಂತಿಮ ಪ್ರಸ್ತಾವನೆ ಇಟ್ಟ ಅಮೆರಿಕಾ – ಇರಾನ್ ಆರೋಪ
ನಾಟಕದ ಪರದೆ ಸರಿಸಿದ ಪೊಲೀಸರು: ಸೌಮ್ಯ ಶೆಟ್ಟಿ ಬಂಧನ – ಸುದೀಪ್ ಶೆಟ್ಟಿ ಸಾವಿನ ಪ್ರಕರಣಕ್ಕೆ ತಿರುವು
ನಾಟಕದ ಪರದೆ ಸರಿಸಿದ ಪೊಲೀಸರು: ಸೌಮ್ಯ ಶೆಟ್ಟಿ ಬಂಧನ – ಸುದೀಪ್ ಶೆಟ್ಟಿ ಸಾವಿನ ಪ್ರಕರಣಕ್ಕೆ ತಿರುವು
ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ
ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಮೆರಿಕಾ–ಇರಾನ್‌ಗೆ ಯುದ್ಧ ವಿರಾಮ ಪಾಲಿಸಲು ಪಾಕಿಸ್ತಾನದ ಮನವಿ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಮೆರಿಕಾ–ಇರಾನ್‌ಗೆ ಯುದ್ಧ ವಿರಾಮ ಪಾಲಿಸಲು ಪಾಕಿಸ್ತಾನದ ಮನವಿ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
ಅಂಬೇಡ್ಕರ್‌ ದಲಿತ ನಾಯಕ ಅಲ್ಲ; ವಿಶ್ವ ನಾಯಕ ಅನ್ನೊದನ್ನು ಭಾರತೀಯರಿಗೆ ಅರ್ಥಮಾಡಿಸಿದವರಾರು ?
ಅಂಬೇಡ್ಕರ್‌ ದಲಿತ ನಾಯಕ ಅಲ್ಲ; ವಿಶ್ವ ನಾಯಕ ಅನ್ನೊದನ್ನು ಭಾರತೀಯರಿಗೆ ಅರ್ಥಮಾಡಿಸಿದವರಾರು ?
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
(TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಶೋಷಣೆ – ದೇಶಾದ್ಯಂತ ದೊಡ್ಡ ವಿವಾದ
(TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಶೋಷಣೆ – ದೇಶಾದ್ಯಂತ ದೊಡ್ಡ ವಿವಾದ
ಹಾರ್ಮುಜ್ ಜಲಸಂಧಿಗೆ ಅಮೆರಿಕ ನೌಕಾಪಡೆಯ ತಡೆ? ಟ್ರಂಪ್ ಎಚ್ಚರಿಕೆ – ಜಾಗತಿಕ ಆತಂಕ ಹೆಚ್ಚಳ
ಹಾರ್ಮುಜ್ ಜಲಸಂಧಿಗೆ ಅಮೆರಿಕ ನೌಕಾಪಡೆಯ ತಡೆ? ಟ್ರಂಪ್ ಎಚ್ಚರಿಕೆ – ಜಾಗತಿಕ ಆತಂಕ ಹೆಚ್ಚಳ
ಸಚಿವ ಸ್ಥಾನಾಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ – ಸಿಎಂ
ಸಚಿವ ಸ್ಥಾನಾಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ – ಸಿಎಂ
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ: 2026-27 ಸಾಲಿಗೆ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ: 2026-27 ಸಾಲಿಗೆ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ
ಪ್ರೀತಿ ದುರಂತ ಅಂತ್ಯ: ಯುವಕ ಆತ್ಮಹತ್ಯೆ – ಯುವತಿಯ ಕಿರುಕುಳ ಆರೋಪ, ತನಿಖೆ ಚುರುಕು
ಪ್ರೀತಿ ದುರಂತ ಅಂತ್ಯ: ಯುವಕ ಆತ್ಮಹತ್ಯೆ – ಯುವತಿಯ ಕಿರುಕುಳ ಆರೋಪ, ತನಿಖೆ ಚುರುಕು
ಅದು ಅವಮಾನ ಅಂತ ನನಗೇಕೆ ಅನಿಸಿತು…?
ಅದು ಅವಮಾನ ಅಂತ ನನಗೇಕೆ ಅನಿಸಿತು…?
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
Digitek DWM-101 ವೈರ್‌ಲೆಸ್ ಮೈಕ್ರೋಫೋನ್: ಸೌಂಡ್ ಕಾರ್ಡ್ ಸಾಮರ್ಥ್ಯದೊಂದಿಗೆ ಬಹುಮುಖ ಆಡಿಯೋ ಪರಿಹಾರ
Digitek DWM-101 ವೈರ್‌ಲೆಸ್ ಮೈಕ್ರೋಫೋನ್: ಸೌಂಡ್ ಕಾರ್ಡ್ ಸಾಮರ್ಥ್ಯದೊಂದಿಗೆ ಬಹುಮುಖ ಆಡಿಯೋ ಪರಿಹಾರ
ಹಾರ್ಮುಜ್ ಸಮುದ್ರಸಂಧಿಯಲ್ಲಿ ಉದ್ವಿಗ್ನತೆ: ‘ದೀರ್ಘಕಾಲದ ಯುದ್ಧಕ್ಕೂ ಸಿದ್ಧ’ ಎಂದು ಇರಾನ್ ಎಚ್ಚರಿಕೆ
ಹಾರ್ಮುಜ್ ಸಮುದ್ರಸಂಧಿಯಲ್ಲಿ ಉದ್ವಿಗ್ನತೆ: ‘ದೀರ್ಘಕಾಲದ ಯುದ್ಧಕ್ಕೂ ಸಿದ್ಧ’ ಎಂದು ಇರಾನ್ ಎಚ್ಚರಿಕೆ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ನಿಧನ – ಸಂಗೀತ ಲೋಕಕ್ಕೆ ಭಾರೀ ನಷ್ಟ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ನಿಧನ – ಸಂಗೀತ ಲೋಕಕ್ಕೆ ಭಾರೀ ನಷ್ಟ
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ಸುಳ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 135ನೇ ಜನ್ಮ ಜಯಂತಿ ಆಚರಣೆ ನಿರ್ಧಾರ
ಸುಳ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 135ನೇ ಜನ್ಮ ಜಯಂತಿ ಆಚರಣೆ ನಿರ್ಧಾರ
ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ
ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಇರಾನ್‌ನಲ್ಲಿ ಇಂಟರ್ನೆಟ್ ನಿರ್ಬಂಧ: 45ನೇ ದಿನಕ್ಕೂ ಮುಂದುವರಿದ ಡಿಜಿಟಲ್ ಅಂಧಕಾರ
ಇರಾನ್‌ನಲ್ಲಿ ಇಂಟರ್ನೆಟ್ ನಿರ್ಬಂಧ: 45ನೇ ದಿನಕ್ಕೂ ಮುಂದುವರಿದ ಡಿಜಿಟಲ್ ಅಂಧಕಾರ
ದ್ವಿತೀಯ ಪಿಯುಸಿ ಫಲಿತಾಂಶ: ಫಾತೀಮತ್ ಜಮೀಳಾ 576 ಅಂಕಗಳೊಂದಿಗೆ ಡಿಸ್ಟಿಂಕ್ಷನ್
ದ್ವಿತೀಯ ಪಿಯುಸಿ ಫಲಿತಾಂಶ: ಫಾತೀಮತ್ ಜಮೀಳಾ 576 ಅಂಕಗಳೊಂದಿಗೆ ಡಿಸ್ಟಿಂಕ್ಷನ್
ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ
ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಕೇರಳದ 14 ವರ್ಷದ ಬಾಲಕಿ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ: ಪ್ರವಾಸದ ವೇಳೆ ಕಾಣೆಯಾಗಿದ್ದ ಘಟನೆ
ಕೇರಳದ 14 ವರ್ಷದ ಬಾಲಕಿ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ: ಪ್ರವಾಸದ ವೇಳೆ ಕಾಣೆಯಾಗಿದ್ದ ಘಟನೆ
ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು
ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು
Prajapara News Kannada